ವಿಷಯಕ್ಕೆ ಹೋಗಿ

ಕರೋನ, ಕೃಷಿ ಮತ್ತು ರೈತ

©@David Marcu
© @David Marcu

ಇಂದಿನ ಪರಿಸ್ಥಿತಿ ನೋಡಿದಾಗ. ನನಗೆ ಅನಿಸುತ್ತದೆ. ‌‌ ರೈತನು ದವಸ ಧಾನ್ಯ ಹಣ್ಣು ಹಂಪಲು ಗಳನ್ನು ಬೆಳೆಯದೆ ಇದ್ದರೆ ಏನಾಗುತಿತ್ತು?.

ನಮ್ಮೆಲ್ಲರ ಪರಿಸ್ಥಿತಿ ಓಮ್ಮೆ ಯೋಚಿಸಿ .ಎಲ್ಲಾ ಸಂದರ್ಭದಲ್ಲಿ ಹಣ ಅಂತಸ್ತು ಉಪಯೋಗಕ್ಕೆ ಬರುದಿಲ್ಲ.

ಇಂದು ಎಲ್ಲಾ ಇದ್ದು ಏನೂ ಇಲ್ಲಾದೆ ಮನೆಯಲ್ಲಿ ಕೈ ಕಟ್ಟಿ ಕುರುವ ಸನ್ನಿವೇಶ ಒದಗಿಬಂದಿದೆ. ಯಾರು ಊಹಿಸಿರಲಿಲ್ಲ ಇಂಥ ಒಂದು ಕಾಲ ಬರುತ್ತದೆ ಎಂದು . ಅದ್ದರಿಂದ ಇನ್ನಾದರು ಅನ್ನ ನೀಡುವ ಅನ್ನದಾತನನ್ನು ಊಟಕ್ಕೆ ಮೊದಲು ನೆನೆಯೊಣ ಮತ್ತು ಗೌರವಿಸೋಣ..

ಅದ್ದರಿಂದ ಈ ಜಗತ್ತಿನಲ್ಲಿ ನಲ್ಲಿ ಯಾವುದೇ ವೃತ್ತಿ ಮೇಲು ಅಲ್ಲ ಕೀಳು ಅಲ್ಲ ನಾವು ನೋಡುವ ದೃಷ್ಟಿ ಕೋನ ಬದಲಾಗ ಬೇಕಿದೆ, ಈ ಕಾಲ ನಿರಂತರ ಬದಲಾವಣೆ ಪ್ರಕ್ರಿಯೆಗೆ ಒಳಗಾಗುವಂತದ್ದು .

ಇಲ್ಲಿ ಎಲ್ಲಾವು ಭಂಗವಂತನ ಅಣತಿಯಂತೆ ನಡೆಯುತ್ತದೆ ನಾವು ಕೇವಲ ನೆಪಮಾತ್ರ ಆದರೆ ಎಲ್ಲಾ ರು ಅಧುನಿಕ ಜೀವನದ ಅತುರದಲ್ಲಿ ಹಣಗಳಿಸುವ ನೆವದಲ್ಲಿ ಒಂದಲ್ಲ ಒಂದು ಕಾರ್ಯ ದಲ್ಲಿ ನಿರತರಾಗಿದ್ದಾರು ಆದರೆ ಯಾರು ಊಹಿಸದ ಮಹಾಮರಿ ಕರೋನ ಕ್ಷಣಾರ್ಧದಲ್ಲಿ ಎಲ್ಲರನ್ನೂ ಮನೆ ಒಳಗೆ ಕಟ್ಟಿ ಹಾಕಿದೆ ಆದರೆ ಎಲ್ಲರು ಕೊನೆ ಗಳಿಗೆಯಲ್ಲಿ ಬಂದು ಸೇರಿದ್ದು ಮಾತ್ರ ಹಳ್ಳಿಗೆ ಹಳ್ಳಿಯಲ್ಲಿ ಹೇಗಾದರು ಸೊಪ್ಪು-ಸದೆ ತಿಂದಾದರು ನಾಲ್ಕುದಿನ ಬದುಕು ಸಾಗಿಸಬಹುದು ಎಂದು ...

ಆದ್ದರಿಂದ ಎಲ್ಲದಕ್ಕೂ ಮೂಲ ಕೃಷಿ ಮತ್ತು ರೈತ...

ನಮೋ ಅನ್ನದಾತ.

-ಇದು ನನ್ನ ಅನಿಸಿಕೆ.. ( ✍🏼ಪ್ರಶಾಂತ್ ಬಂಗೇರ.)

ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...