ವಿಷಯಕ್ಕೆ ಹೋಗಿ

ಕನ್ನಡದ  ಭಾಷೆ   ನಮ್ಮ ಹೃದಯದ  ಭಾಷೆ.

ಕನ್ನಡದ  ಭಾಷೆ   ನಮ್ಮ ಹೃದಯದ ಭಾಷೆ .


ಭಾಷೆ ಒಂದು ಸಾಧನ ಅದು ನಿಂತ ನೀರಲ್ಲ ಅದು ಹರಿಯುವ ನೀರು  ಇದು ನಿರಂತರವಾಗಿ ಬದಲಾಣೆಗೆ ಒಳಪಡುತದೆ. ಭಾಷೆಗೆ ಒಂದು ವಿಷೇಶ ಸ್ಥಾನವಿದೆ  ಅದು ತಾಯಿ ಮಗುವಿಗು ಇರುವ ಭಾಂದವ್ಯ ದಂತೆ  ವ್ಯಕ್ತಿಗು ಮತ್ತು ಆತನ ಮಾತ್ತೃಭಾಷೆಗೂ ಈ  ರೀತಿಯ ನಂಟಿದೆ. ಭಾಷೆಯನ್ನು ಬಳಸಿದಷ್ಟು ಅದು ಬೆಳೆಯುತ್ತ ಹೊಗುತದೆ  . ಮಾತೃ ಭಾಷೆಯನ್ನು ಗೌರವಿಸಿದರೆ ಹೆತ್ತ ತಾಯುಯನು ಗೌರವಿಸಿದಂತೆ   ,ಮಾತೃ ಭಾಷೆಯೂ ಕರುಳ ಬಳ್ಳಿಯ ಸಂಬಂದಂತೆ, ಮಾತ್ತೃಭಾಷೆ ನಮ್ಮ ದೆಹದಲ್ಲಿ ರಕ್ತ ಗತವಾಗಿದೆ ಇದು ಹ್ಹೃದಯದ ನಾಡಿ ಮಿಡಿತದಂತೆ, ನಮ್ಮ ಹೃದಯದ ಭಾಷೆ ,ನಮ್ಮ ಉಸಿರಿನ ಭಾಷೆಯೂ ಆಗಿ  ನಮ್ಮ ಲ್ಲಿ  ಹಾಸುಹೊಕ್ಕಾಗಿದೆ .ಈ  ಭಾಷೆಯನ್ನು ಹೆಚ್ಚಾಗಿ ಸಂವನ  ಮಾದ್ಯಮವಾಗಿ  ಬಳಸಿದ್ದೆ ಅದಲ್ಲಿ  ಭಾಷೆ

ಅಳಿವಿನ ಅಂಚಿಗೆ ಮುಟ್ಟಲು ಎಂದಿಗೂ ಸಾಧ್ಯ ವಿಲ್ಲ. ಈ ಮೂಲಕ ಇಂದಿನ ಅದುನಿಕ  ಜೀವನದ  ಭರಾಟೆಯಲ್ಲಿ ಸಾಮಾನ್ಯವಾಗಿ ಅನ್ಯ ಭಾಷೆಯೊಂದು ನಮ್ಮ ಭಾರತೀಯ ಎಲ್ಲಾ ಪ್ರದೇಶಿಕ  ಭಾಷೆಗಳ ಸ್ಥಾನವನ್ನು ಈ ಅನ್ಯ ಭಾಷೆ  ಹವ್ಯಾತವಾಗಿ ಆಕ್ರಮಿಸುತಿದೆ    ಇದು ಹೇಗೆಂದರೆ  ಪ್ರತಿ ನಿತ್ಯ ಆಡು ಮಾತು ಬೆಳಿಗ್ಗೆ ಎದ್ದಾಗ ಆರಂಭವಾಗಿ ರಾತ್ರಿಯ ಶುಭಾಷಯಗಳು ಅನ್ಯ ಭಾಷೆಯಲ್ಲಯೇ ನಡೆಯುತಿದೆ  ಆತ್ಮೀಯರೇ ಇದು ಹೀಗೆಯೆ ಮುಂದುವರಿದರೆ ನಮ್ಮ ಮಾತೃಭಾಷೆಯ ನಾಶಕ್ಕೆ ನಾವೆ ತೀಲಾಂಜಲಿ ಇಟ್ಟಂತಾಗುತದೆ. ಅದ್ದರಿಂದ ಪ್ರತಿಯೊಬ್ಬರು ಕೂಡ ಅತ್ಯಂತ ಜವಾಬ್ದಾರಿಯೀಂದ ಮಾತೃಭಾಷೆಯನ್ನು ಬಳಸಿ,ಬೆಳೆಸಿ ಗೌರವಿಸಿ ಉಳಿಸಿದರೆ ಮಾತ್ರ ನಮ್ಮಮಾತೃ ಭಾಷೆ ಜೀವಂತವಾಗಿ ಉಳಿದು ಬೆಳೆಯಲು ಸಾದ್ಯ.‌‌..  ಬನ್ನೀ ಸ್ನೇಹಿತರೆ ಇಂದೆ ಸಂಕಲ್ಪ ಮಾಡೋಣ ನಮ್ಮ ಮಾತೃ ಭಾಷೆ ಉಳಿವಿಗಾಗಿ ಕೈ ಜೋಡಿಸೋಣ                                 


  ""ಜೈ ಭುವನೇಶ್ವವರಿ""


ಕಾಮೆಂಟ್‌ಗಳು

Popular Posts

ಬಾಳು ಮತ್ತು ಗೋಳು

ಸಾತ್ವಿಕ ಜೀವನದ ದಾರಿಯಲಿ ನಡೆಯಲಾರದೆ ಎಡವಿದವನು ಅಲೆಮಾರಿಯೋ...! ಹಣೆಬರಹವನು ಗೀಚಿಬಿಟ್ಟ ಭಗವಂತನು ಏನನ್ನೂ ಅರಿಯದ ಸೋಮಾರಿಯೋ....! ಜನಮ ನೀಡಿ ತಿದ್ದಿ ತೀಡಿ, ಸನ್ಮಾರ್ಗದಲಿ ನಡೆಯಲು ಪ್ರೇರೇಪಿಸಿದವರಿಗೆ ಅಭಾರಿಯೋ.!  ಮೌನವಾಗಿದ್ದು, ಜೀವಚ್ಛವದಂತಿರುವ, ಮುಗ್ದ ಮನಸ್ಸಿನ ಮೇಲೆ ದಬ್ಬಾಳಿಕೆಯ ಸವಾರಿಯೋ...! ಅಂಬೆಗಾಲಲಿ ಕಲಿತು, ದಾಪುಗಾಲಲಿ ನಡೆದು , ಕೋಲೂರಿ ನಡೆವ ತನಕ, ಬಾಳೆಂಬುದು ರಹದಾರಿಯೋ...!                                                        -ಮಿಥುನ್ ಜೈನ್

ಸರಳತೆ ಸೌಹಾರ್ದತೆ - ಮನುಜ ಕುಲಂ ತಾನೊಂದೆ ವಲಂ

ಮನುಜ ಕುಲಂ ತಾನೊಂದೆ ವಲಂ (ಸರಳ ಸೌಹಾರ್ದತೆ)  ಧರ್ಮಗಳೆಲ್ಲವು  ಒಳಿತನು ನೆನೆದರೆ ಜನಗಳ ಮದ್ಯೆ ದ್ವೇಷವೇಕೆ  !  ?  ಕರ್ಮ ಕಾಯಕವ ಮನವ ಬಯಸಿದರೆ ಪರರದು ಎಂಬ ಹಂಗೇಕೆ  ! ?  !ಪ! ಮಂದಿಯ ಮದ್ಯೆ ಮುನಿಸಿರದಿದ್ದರೆ  ಜಾತಿ ಜಾತಿ ನಡು ಬಿರುಕೇಕೆ  !  ?  ಒಂದಾಗಿದ್ದರೆ, ಎಲ್ಲಾ ಪಂಗಡಗಳು. ಏಕಿದೆ ನಡು ನಡು ಗೋಡೆಗಳು   ! ಪ! ಸಾರಿದರಲ್ಲವೇ  ಕವಿ ಕುವೆಂಪು. ವಿಶ್ವ ಮಾನವತೆಯ ಕಂಪು.  !  ಒಂದೇ,,ಜಾತಿ ಮತ, ದೇವರು ಎಂದರು.  ಗುರು ಶ್ರೀ ನಾರಾಯಣರು.   ! ಪ! ಇದ ಅರಿತರೆ ಬದುಕಿನ ಮಾರ್ಗ. ಬಾಳೊಂದು ನೆಮ್ಮದಿಯ ಸ್ವರ್ಗ. ! ಆದಿಕವಿ ಪಂಪನ ಕನ್ನಡ ಹೊನ್ನುಡಿ ಅಚಲ. ಮನುಜ ಕುಲ, ತಾನೊಂದೆ ವಲ  !ಪ!    ✍️ಎನ್. ಮಿಥುನ್ ಜೈನ್

ಅಮಾಯಕ ನೈಜ ಕಥೆ ( ಸಂಚಿಕೆ-೧೦)

 ಶಾಂತಿರಾಜನನ್ನು ಕಟ್ಟಿ ಹಾಕಿದ ಗೋಣಿ ಚೀಲವನ್ನು ಬಿಡಿಸಿ ನೋಡಿದಾಗ.. ಆ ದೃಶ್ಯ ನೋಡಿದ ಮನೆ ಮಂದಿಯೆಲ್ಲ ಒಮ್ಮೆಲೆ ಗಾಬರಿಗೊಂಡರು ಕೆಲವರು ಭಯದಿಂದ ಕಿರುಚಾಡಿದರು. ಶಾಂತಿರಾಜನ ದೇಹ ಮರುಗಟ್ಟಿ ಹೋಗಿತ್ತು. ಕೈ ಕಾಲುಗಳು ಜಡ್ಡುಗಟ್ಟಿ ಹೋಗಿತ್ತು.  ನರಕವೇದನೆಯನ್ನು ತಡೆಯಲಾರದೆ  ಅಲ್ಲಿಯೇ ಮಲ ಮೂತ್ರ ವಿಸರ್ಜನೆ ಆಗಿದೆ. ಯಾವುದೇ ಮಿಸುಕಾಟ ಇಲ್ಲ,   ಅವರಲ್ಲಿ ಯಾರೋ ಒಬ್ಬರು,  ಮೂಗಿನ ಬಳಿ ಕೈ ಹಿಡಿದರು, ಉಸಿರಾಡುತ್ತಿದ್ದಾನೆ.  ಮೂರ್ಛೆ ಹೋಗಿ ತುಂಬಾ ಹೊತ್ತಾಗಿದೆ. ಆದರೆ ಪ್ರಾಣ ಹೋಗಿಲ್ಲ.  ಮುಖಕ್ಕೆ ನೀರು ಚಿಮುಕಿಸಿದರು, ಆದರೆ ಪ್ರಜ್ಞೆ ಬರುತ್ತಿಲ್ಲ. ಹೀಗೆ ಕಮಲಕ್ಕ ನಡೆದ ಘಟನೆಯನ್ನು ವಿವರಿಸುತ್ತಿದ್ದಾರೆ,  ತನ್ನ ಕರುಳ ಕುಡಿಯ ಪ್ರಾಣ ವೇದನೆಯ ಕಥೆಯನ್ನು ಕಮಲಕ್ಕನ ಬಾಯಿಯಿಂದ ಕೇಳುತ್ತಿದ್ದಾಗ ಮರುದೇವಿಯವರು ಕೋಪ ಮತ್ತು ದುಃಖ್ಖದಿಂದ ಕುದಿಯುತ್ತಿದ್ದಾರೆ. ಕಮಲಕ್ಕ ಮತ್ತೆ ಆ ದುಃಖ್ಖದ ಕಥೆ ಯನ್ನು ಮುಂದುವರೆಸಿದರು. ಪುಂಡ ಯುವಕರ ಅಹಂಕಾರವೆಲ್ಲ ಇಳಿದುಹೋಗಿದೆ,  ಸಂಪೂರ್ಣ ಬೆವತು ಹೋಗಿದ್ದಾರೆ  ತಾವು ಮಾಡಿದ ಮಹಾ ಅಪರಾಧದ ಅರಿವಾಗಿ, ಬಹಳವಾಗಿ ನೊಂದು ಕೊಂಡರು. ಕೊನೆಗೆ ಯುವಕರೆಲ್ಲ ಒಂದು ನಿರ್ಧಾರಕ್ಕೆ ಬಂದರು. ಹೇಗಾದರು ಮಾಡಿ ಶಾಂತಿರಾಜನನ್ನು ಬದುಕಿಸ ಬೇಕು. ಕೂಡಲೇ,  ಯುವಕರೆಲ್ಲ ಸೇರಿ 'ಶಾಂತಿ'ಯನ್ನು ಭಾವಿ ಕಟ್ಟೆಯ ಬಳಿ ಕುಳ್ಳಿರಿಸಿ ತಲೆಗೆ ಕೊಡಪಾನದಿಂದ ನೀರ...